ಪ್ರಗತಿ ಪರಿಶೀಲನ ಸಭೆ:
ಬಂಜಾರ ಭಾಷೆ ಅಭಿವೃದ್ಧಿ ಅಧ್ಯಯನ ಕೇಂದ್ರದಲ್ಲಿ ದಿನಾಂಕ: ೨೫.೦೬.೨೦೨೧ ರಂದು ಕರ್ನಾಟಕ ತಾಂಡ ಅಭಿವೃದ್ಧಿ ನಿಗಮದ ಮಾನ್ಯ ವ್ಯವಸ್ಥಾಪಕ ನಿರ್ದೇಶಕ ಅರ್ಧಕ್ಷತೆಯಲ್ಲಿ ಕೇಂದ್ರದ ಯೋಜನಾ ಪ್ರಗತಿ ಪರಿಶೀಲನ ಸಭೆಯನ್ನು ನಡೆಸಲಾಯಿತು.
ಸಭೆಗೆ ಹಾಜರಾದವರು:
೧. ಶ್ರೀ ಶಿವಶಂಕರ್ ನಾಯ್ಕ : ವ್ಯವಸ್ಥಾಪಕರು, ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ, ಬೆಂಗಳೂರು.
೨. ಶ್ರೀ ಭರತ್ ನಾಯ್ಕ : ನಿರ್ದೇಶಕರು, ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ, ಕೊಪ್ಪಳ ವಲಯ.
೩. ಡಾ. ಮಾಧವ ಪೆರಾಜೆ: ನಿರ್ದೇಶಕರು, ಬಂಜಾರ ಭಾಷೆ ಅಭಿವೃದ್ಧಿ ಅಧ್ಯಯನ ಕೇಂದ್ರ, ಕನ್ನಡ ವಿಶ್ವವಿದ್ಯಾಲಯ, ಹಂಪಿ.
೪. ಡಾ. ಎಸ್.ವೈ. ಸೋಮಶೇಖರ : ಉಪ-ಕುಲಸಚಿವರು(ಶೈಕ್ಷಣಿಕ), ಕನ್ನಡ ವಿಶ್ವವಿದ್ಯಾಲಯ, ಹಂಪಿ.
೫. ಡಾ. ಸೋಮನಾಥ ಕುಡಿತಿನಿ: ಅಧೀಕ್ಷಕರು, ಕಾನೂನು ತಜ್ಞರು, ಕನ್ನಡ ವಿಶ್ವವಿದ್ಯಾಲಯ, ಹಂಪಿ.
೬. ಡಾ. ಕೆ.ಆರ್. ಕೇಶವಮೂರ್ತಿ: ಸಂಶೋಧನಾಧಿಕಾರಿಗಳು, ಬಂಜಾರ ಭಾಷೆ ಅಭಿವೃದ್ಧಿ ಅಧ್ಯಯನ ಕೇಂದ್ರ, ಕನ್ನಡ ವಿಶ್ವವಿದ್ಯಾಲಯ, ಹಂಪಿ.
೭. ಡಾ. ರಮೇಶ್. ಕೆ : ಸಂಶೋಧನಾಧಿಕಾರಿಗಳು, ಬಂಜಾರ ಭಾಷೆ ಅಭಿವೃದ್ಧಿ ಅಧ್ಯಯನ ಕೇಂದ್ರ, ಕನ್ನಡ ವಿಶ್ವವಿದ್ಯಾಲಯ, ಹಂಪಿ.
೮. ಶ್ರೀ ನಾಗರಾಜ್. ಆರ್. ಎಲ್: ಕಂಪ್ಯೂಟರ್ ಆಪರೇಟರ್, ಬಂಜಾರ ಭಾಷೆ ಅಭಿವೃದ್ಧಿ ಅಧ್ಯಯನ ಕೇಂದ್ರ, ಕನ್ನಡ ವಿಶ್ವವಿದ್ಯಾಲಯ, ಹಂಪಿ.
೯. ಶ್ರೀ ಪ್ರಕಾಶ್. ಎಲ್: ಪ್ರಥಮ ದರ್ಜೆ ಸಹಾಯಕ, ಬಂಜಾರ ಭಾಷೆ ಅಭಿವೃದ್ಧಿ ಅಧ್ಯಯನ ಕೇಂದ್ರ, ಕನ್ನಡ ವಿಶ್ವವಿದ್ಯಾಲಯ, ಹಂಪಿ.
೧೦. ಶ್ರೀ ಲಾಲ್ಯ ನಾಯ್ಕ. ಕೆ: ಕಿರಿಯ ಸಹಾಯಕರು, ಬಂಜಾರ ಭಾಷೆ ಅಭಿವೃದ್ಧಿ ಅಧ್ಯಯನ ಕೇಂದ್ರ, ಕನ್ನಡ ವಿಶ್ವವಿದ್ಯಾಲಯ, ಹಂಪಿ.
No comments:
Post a Comment