ದಿನಾಂಕ: ೩೦.೧೦.೨೦೨೧ ರಂದು ಬಂಜಾರ ಭಾಷಾಭಿವೃದ್ಧಿ ಅಧ್ಯಯನ ಕೇಂದ್ರದ ಸಭಾಂಗಣದಲ್ಲಿ ಮಧ್ಯಾಹ್ನ ೨:೩೦ ಕ್ಕೆ ತಜ್ಞರ ಸಲಹಾ ಸಮಿತಿ ಸಭೆ ನಡೆಯಿತು.
ಸಭೆಯಲ್ಲಿ ಭಾಗವಹಿಸಿದವರು:
೧. ಡಾ. ಸ.ಚಿ. ರಮೇಶ, ಮಾನ್ಯ ಕುಲಪತಿಯವರು, ಕ.ವಿ.ಹಂ. :ಅಧ್ಯಕ್ಷರು
೨. ಶ್ರೀ. ಚಂದ್ರ ನಾಯ್ಕ.ಯು, ವ್ಯವಸ್ಥಾಪಕ ನಿರ್ದೇಶಕರು, :ವಿಶೇಷ ಆಹ್ವಾನಿತರು
ತಾಂಡಾ ಅಭಿವೃದ್ಧಿ ನಿಗಮ ನಿಯಮಿತ, ಬೆಂಗಳೂರು.
೩. ಡಾ. ಬಿ.ಕೆ. ರವೀಂದ್ರನಾಥ, ಪ್ರಾಧ್ಯಾಪಕರು, ಮೈಸೂರು :ಸದಸ್ಯರು
ವಿಶ್ವವಿದ್ಯಾಲಯ, ಮೈಸೂರು.
೪. ಡಾ. ಶಾಂತ ನಾಯ್ಕ, ಪ್ರಾಧ್ಯಾಪಕರು, ವಿಜಯನಗರ ಶ್ರೀ ಕೃಷ್ಣದೇವರಾಯ :ಸದಸ್ಯರು
ವಿಶ್ವವಿದ್ಯಾಲಯ, ಬಳ್ಳಾರಿ.
೫. ಡಾ. ಡಿ. ಪಾಂಡುರ0ಗಬಾಬು, ಮುಖ್ಯಸ್ಥರುಕನ್ನಡ ಭಾಷಾಧ್ಯಯನ :ಸದಸ್ಯರು
ವಿಭಾಗ,ಕವಿಹಂ.
೬. ಡಾ. ಅಶೋಕಕುಮಾರ್ ರಂಜೇರೆ, ಪ್ರಾಧ್ಯಾಪಕರು, ಭಾಷಾಧ್ಯಯನ :ಸದಸ್ಯರು
ವಿಭಾಗ,ಕವಿಹಂ.
೭. ಡಾ. ಪಿ. ಮಹಾದೇವಯ್ಯ, ಪ್ರಾಧ್ಯಾಪಕರು, ಭಾಷಾಧ್ಯಯನ :ಸದಸ್ಯರು
ವಿಭಾಗ, ಕವಿಹಂ.
೮. ಡಾ.ಎಸ್.ವೈ.ಸೋಮಶೇಖರ್, ಉಪಕುಲಸಚಿವರು(ಶೈಕ್ಷಣಿಕ), ಕವಿಹಂ. :ಸದಸ್ಯರು
೯. ಡಾ. ರಮೇಶ ನಾಯ್ಕ, ಯೋಜನ ಸಂಯೋಜಕರು, ತಾಂಡಾ :ವಿಶೇಷ ಆಹ್ವಾನಿತರು
ಅಭಿವೃದ್ಧಿ ನಿಗಮ ನಿಯಮಿತ, ಬೆಂಗಳೂರು.
೧೦. ಡಾ. ಸಣ್ಣರಾಮ, ನಿರ್ದೇಶಕರು, ಬಂಜಾರ ಭಾಷಾಭಿವೃದ್ಧಿ :ಸದಸ್ಯ ಸಂಚಾಲಕರು
ಅಧ್ಯಯನಕೇ0ದ್ರ, ಕವಿಹಂ.
ಗೈರಾದವರು:
೦೧. ಡಾ. ರೇಣುಕ ನಾಯ್ಕ, ಸಹಾಯಕ ಪ್ರಾಧ್ಯಾಪಕರು, ಕೇಂದ್ರಿಯ :ಸದಸ್ಯರು
ವಿಶ್ವವಿದ್ಯಾಲಯ, ಕಲಬುರ್ಗಿ.